Surprise Me!

News Cafe | ಹೋರಾಡಿ ಬೈರಸಂಧ್ರ ಕೆರೆ ಉಳಿಸಿಕೊಂಡ ಸ್ಥಳೀಯರು | Public TV | Sep 25, 2022

2022-09-25 7 Dailymotion

ಬೆಂಗಳೂರಿನ ಭೂ ಮಾಫಿಯಾಕ್ಕೆ ಬಲಿಯಾದ ಕೆರೆಗಳೆಷ್ಟೋ.. ಕೆರೆಗಳನ್ನ ಒತ್ತುವರಿ ಮಾಡಿಕೊಂಡು, ಅಪಾಟ್ರ್ಮೆಂಟ್, ದೊಡ್ಡ ದೊಡ್ಡ ಕಟ್ಟಡಗಳನ್ನ ಕಟ್ಟಿಕೊಂಡವರೆಷ್ಟೋ.. ಹೀಗೆ.. ಇಲ್ಲೊಂದು ಐತಿಹಾಸಿಕ ಕೆರೆಗೆ ಭೂಗಳ್ಳರು ಕಣ್ಣು ಹಾಕಿದ್ರು. ಆದ್ರೆ ಸ್ಥಳೀಯರ ಸಂಘಟಿತ ಹೋರಾಟದಿಂದ ಕೆರೆಯನ್ನ ಉಳಿಸಿಕೊಂಡು, ಸರ್ಕಾರದ ಗಮನ ಸೆಳೆದಿದ್ದಾರೆ. ಈ ಕುರಿತ ಒಂದು ವಿಶೇಷ ವರದಿ ಇಲ್ಲಿದೆ ನೋಡಿ.

#publictv #newscafe